Abu Hisham Saquafi

Official Website Of Hafiz Ilyas Saquafi Padaladka

Sunday, June 19, 2016

ರಮಳಾನ್ ಉಪದೇಶ 14

ರಮಳಾನ್ #14

19-6-2016 ಭಾನುವಾರ 

 وعن عبد الله بن سلام رضي الله عنه أنَّ النبي قَالَ: أيُّهَا النَّاسُ: أفْشُوا السَّلامَ، وَأطْعِمُوا الطَّعَامَ، وَصَلُّوا بِاللَّيْلِ وَالنَّاسُ نِيَامٌ،تَدْخُلُوا الجَنَّةَ بِسَلاَمٍ (رواه الترمذي) 
ಅಬ್ದುಲ್ಲಾಹಿಬ್ನು  ಸಲಾಂ (ರ) ರವರಿಂದ ವರದಿ: ಪ್ರವಾದಿ ಹೇಳಿದರು. ಓ ಜನರೇ... ನೀವು ಸಲಾಂ ಹೇಳುವುದನ್ನು ಅಧಿಕಗೊಳಿಸಿರಿ. ಜನರಿಗೆ ಅನ್ನ ನೀಡಿರಿ. ರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿರುವಾಗ ನೀವು ಎದ್ದು ಸಾಷ್ಟಾಂಗವೆರಗಿರಿ. ನಿಮಗೆ ಸಮಾದಾನದಿಂದ ಸ್ವರ್ಗಕ್ಕೆ ಪ್ರವೇಶಿಸಬಹುದು (ತುರ್ಮುದಿ)
*ಹಾಫಿಳ್ ಇಲ್ಯಾಸ್ ಸಖಾಫಿ ಪಾಡುಲಡ್ಕ
+971 559302667
ಅನುವಾದಕರು:
*ಹಾಫಿಳ್ ಅಬ್ದುಲ್ ಬಾಸಿತ್ ನಾವೂರು*
9731754491
ಭೇಟಿ ನೀಡಿ:
*www.ilyassaquafi.blogspot.com*

No comments: